ನೀರು ಇಲ್ಲದ ನೆಲದ ಮೇಲೆ ಆಕಾಶ ನೋಡಿ ಮೇಘ ರಾಜನು ಕಲಿಸಿಕೊಟ್ಟಿದೆ
ನೀರು ಬಿದ್ದಿರುವ ನೆಲದ ಮೇಲೆ ಮೊಗ್ಗೆ ಅರಳಿ ಬೀಜಕ್ಕೆ ಪ್ರಾಣ ಶ್ವಾಸ ಆಗಿದಂತೆ
ಸೂರ್ಯ ದಿಂದ ಬೆಳಕು ನೋಡಿ ಎಲ್ಲಾ ಜೀವಗಳು ಚೈತನ್ಯವಾಗಿ ಚಲನ ಆಗಿದೆ
ಸೂರ್ಯ ಕಾಂತಿ ಇರೋ ತೇಜಸ್ಸುನಲ್ಲಿ ಆಕಾಶ ವರ್ಣ ರೂಪ ಮೇಘ ರಾಜನ ಪ್ರಮೇಯವೇ
ನೀರು ಬಿದ್ದಿರುವ ನೆಲದ ಮೇಲೆ ಮೊಗ್ಗೆ ಅರಳಿ ಬೀಜಕ್ಕೆ ಪ್ರಾಣ ಶ್ವಾಸ ಆಗಿದಂತೆ
ಸೂರ್ಯ ದಿಂದ ಬೆಳಕು ನೋಡಿ ಎಲ್ಲಾ ಜೀವಗಳು ಚೈತನ್ಯವಾಗಿ ಚಲನ ಆಗಿದೆ
ಸೂರ್ಯ ಕಾಂತಿ ಇರೋ ತೇಜಸ್ಸುನಲ್ಲಿ ಆಕಾಶ ವರ್ಣ ರೂಪ ಮೇಘ ರಾಜನ ಪ್ರಮೇಯವೇ
No comments:
Post a Comment